ಭಾವಸ್ಫುರಣ

ಶನಿವಾರ, ಸೆಪ್ಟೆಂಬರ್ 15, 2012

ಗದ್ದಲಕ್ಕೆ ನನ್ನ ಛೀಮಾರಿ

›
ಗದ್ದಲಕ್ಕೆ ನನ್ನ ಛೀಮಾರಿ ಏಕನಾದದಿ ಹೊರಡುವ ಸೊಳ್ಳೆ ಸಂಗೀತವೂ ಆಹ್ಲಾದಕಾರಿ ಎಂದು ಸಾಯುವೆನೋ ತಿಳಿಯದು ಎಂದು ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು ಅಂಚನ್ನು ಎದೆ...
2 ಕಾಮೆಂಟ್‌ಗಳು:
ಶನಿವಾರ, ಸೆಪ್ಟೆಂಬರ್ 8, 2012

ಮಳೆ ಬರಲೇ ಇಲ್ಲ

›
ನಡುದಾರಿಯಲಿ ಗುಂಡಿ ತೋಡಿ ಮಳೆಗೆ ಗೊಳೆಯಾಗುವ ನೀರು ನನದೆಂದು ಕಾದು ಕೂತಿರುವೆ ಟ್ರಕ್ಕು, ಲಾರಿ, ದೆವ್ವದ ಮೋಟಾರುಗಳ ತಂದು ನುಣ್ಣನೆ ಸಿಮೆಂಟಿನ ರೋಡು ಹಾಸಿದರು ಮಳೆ...
1 ಕಾಮೆಂಟ್‌:
ಮಂಗಳವಾರ, ಸೆಪ್ಟೆಂಬರ್ 4, 2012

ಒಂದೆರಡು ಚುಟುಕು

›
೧. ನೀನೋ ಹಾರಾಡುವ ಪತಂಗ ನಾನು ಬರಿ ಸೂತ್ರ; ಏರುವೆ ನಿನ್ನೊಡನೆ ಆಗಸದೆತ್ತರ ಬಿಚ್ಚಿಕೊಂಡರೆ ನಿನ್ನ ಬಂಧ ನನಗೆ ನೆಲವೊಂದೆ ಹತ್ತಿರ.. ೨. ನೆಲಕೆ ನೆಲೆ ಇಲ್ಲವೋ ಕಂ...
ಭಾನುವಾರ, ಸೆಪ್ಟೆಂಬರ್ 2, 2012

ಡಾ ಎಂ. ವೆಂಕಟಸ್ವಾಮಿಯವರ ವಿಮರ್ಶೆ.. ವಿಜಯ ವಾಣಿಯಲ್ಲಿ..

›
ಬುಧವಾರ, ಆಗಸ್ಟ್ 15, 2012

ಯಾರ ಸ್ವಾತಂತ್ರ್ಯ

›
ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ವಿಚಿತ್ರವಾದ ತಳಮಳ ಮನಸ್ಸನ್ನು ಆವರಿಸಿದೆ.  ಇಡೀ ಭಾರತದ ಇಂದಿನ ಪರಿಸ್ಥಿತಿಯನ್ನು ಒಂದು ಬಾರಿ ನೋಡಿದಾಗ ನಾವೆಲ್ಲಿ ಸಾಗಿದ್ದೇವೆ ಎಂ...
1 ಕಾಮೆಂಟ್‌:
ಶನಿವಾರ, ಆಗಸ್ಟ್ 4, 2012

ಗುಳೆಹೊರಟವರು

›
ನಡುಹಗಲಲ್ಲೆ ಗುಳೆ ಹೊರಟವರು ನಾವು ಸಿಕ್ಕ ದಾರಿಗೆ ಹೆಜ್ಜೆಯೊತ್ತಿ ತಿರುವು ಮುರುವುಗಳಲಿ ಕಾಲು ಕಳೆದುಕೊಂಡು ಹರಿವ ತೊರೆ ನೀರ ಕುಡಿದು ಹೊರಟವರು ನಡುಹಗಲಲ್ಲೆ ಗುಳೆ...
2 ಕಾಮೆಂಟ್‌ಗಳು:
ಮಂಗಳವಾರ, ಜುಲೈ 24, 2012

ಗೆಳೆಯ Venkatesh Prasad ಅವರ "ಸಂಕಲ್ಪ"ದ ಬಗೆಗಿನ ಅನಿಸಿಕೆಗಳು.

›
ನಿನ್ನೆಯಷ್ಟೇ 'ಸಂಕಲ್ಪ' ಓದಿ ಮುಗಿಸಿದೆ . ತುಂಬಾ ಸೊಗಸಾಗಿತ್ತು , ಅಲ್ಲಲ್ಲಿ ಬರುವ ಉತ್ತರ ಕರ್ನಾಟಕದ ಸಂಭಾಷಣೆಗಳು ಆರಂಭದಲ್ಲಿ ತುಸು ಕಷ್ಟವೆನಿಸಿದರೂ ನಂತರ ಅ...
1 ಕಾಮೆಂಟ್‌:
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ನನ್ನ ಬಗ್ಗೆ

Unknown
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.